Tag: ಶ್ರೀರಾಮಚಂದ್ರ
2
Nov
2014
Nov
2
2014
/ Leave a comment / Kannda / ಉಭಯ ಕುಶಲೋಪರಿ, ಜಾಣತನ, ನೀತಿ ಕಥೆ, ಪಂಚತಂತ್ರ ಕಥೆ, ಬುದ್ಧಿವಂತ, ಮಕ್ಕಳ ಕಥೆ, ಮಣಿಕಾಂತ್, ರಾಂಪುರ, ಶ್ರೀರಾಮಚಂದ್ರ
ನೀತಿ ಕಥೆ : ಅಧಿಕಾರದ ಮದದಲ್ಲಿ ತೇಲಬೇಡ ಆ ಊರಿನ ಹೆಸರು ರಾಂಪುರ. ವನವಾಸದ ಸಂದರ್ಭದಲ್ಲಿ ಶ್ರೀರಾಮಚಂದ್ರ, ಸೀತಾ, ಲಕ್ಷ್ಮಣರು ಇಲ್ಲಿ ಒಂದು ದಿನ ತಂಗಿದ್ದರೆಂದೂ, ಅದೇ ಕಾರಣಕ್ಕೆ ಈ ಊರಿಗೆ ರಾಮಪುರ ಎಂಬ ಹೆಸರು ಬಂತೆಂದೂ, ಕಾಲಕ್ರಮೇಣ ಜನರ ಆಡು ಭಾಷೆಯಲ್ಲಿ ಅದು ರಾಂಪುರ ಎಂದಾಯಿತೆಂದೂ ಜನ ಈಗಲೂ ಮಾತಾಡುತ್ತಾರೆ. ಊರ ಮುಂದಿರುವ ಈಶ್ವರನ ದೇವಾಲಯ ತೋರಿಸಿ, ಇಲ್ಲಿ ಶ್ರೀರಾಮಚಂದ್ರ ಶಿವನನ್ನು ಪೂಜಿಸಿದನಂತೆ ಎಂದು ಇನ್ನೊಂದು […]
Read More